ಚಳ್ಳಕೆರೆ: ಬೆಂಗಳೂರಿನ ಕೋರುಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42ನೇ ಕರ್ನಾಟಕ ರಾಜ್ಯ ಟೆಕ್ವಾಂಡೋ ಚಾಂಪಿಯನ್ ಶಿಪ್ನಲ್ಲಿ ಚಳ್ಳಕೆರೆ ಟೆಕ್ವಾಂಡೋ ಸೆಂಟರ್ ನಿಂದ ಭಾಗವಹಿಸಿ ಪದಕ ಪಡೆದುಕೊಂಡಿದ್ದಾರೆ.
ಚಳ್ಳಕೆರೆ ಟೆಕ್ವಾಂಡೋ ಸೆಂಟರ್ ವಿದ್ಯಾರ್ಥಿಗಳು ಸೀನಿಯರ್, ಕೆಡಟ್, ಜೂನಿಯರ್, ಸಬ್ ಜೂನಿಯರ್ ಮತ್ತು ಜಿ4 ವಿಭಾಗದಲ್ಲಿ ಭಾಗವಹಿಸಿ ವಿವಿಧ ಪದಕಗಳನ್ನು ತಮ್ಮದಾಗಿಸಿ ಕೊಂಡು ಚಳ್ಳಕೆರೆ ನಗರಕ್ಕೆ ಉತ್ತಮ ಕೀರ್ತಿ ತಂದಿದ್ದಾರೆ.
ಅಧಿಕೃತ ಆಟಗಳಲ್ಲಿ ಪ್ರತಿಭ – ಕಂಚಿನ ಪದಕ,ವಿಷ್ಣು -ಕಂಚಿನ ಪದಕಜಿ4 ವಿಭಾಗದಲ್ಲಿ ಪಾರ್ಥ ಎಸ್ ನಾಯ್ಕ-ಚಿನ್ನದ ಪದಕಭಗತ್ ಚಂದು.ಟಿ- ಚಿನ್ನದ ಪದಕಹರೀಶ್ ಶೇಖರ್ – ಬೆಳ್ಳಿಯ ಪದಕ ಮಂಜುಳ-ಕಂಚಿನ ಪದಕ, ಸಾಕೇತ್ ರೆಡ್ಡಿ-ಕಂಚಿನ ಪದಕ, ಪ್ರಜ್ವಲ್-ಬೆಳ್ಳಿ ಮತ್ತು ಕಂಚಿನ ಪದಕ, ಗುರುಚೇತನ್-ಕಂಚಿನ ಪದಕ, ನಿಶಾಂತ್- ಕಂಚಿನ ಪದಕ, ಚಾರ್ವಿಕ-ಬೆಳ್ಳಿ ಪದಕ, ಚರಣ್ಯ- ಬೆಳ್ಳಿ ಮತ್ತು ಕಂಚಿನ ಪದಕ, ಅವೀಶ್-ಕಂಚಿನ ಪದಕ, ಪಡೆದುಕೊಂಡಿದ್ದಾರೆ.ವಿದ್ಯಾರ್ಥಿಗಳನ್ನು ತರಬೇತಿದಾರರಾದ ಎಸ್.ಸ್ವಾಮಿ, ಮಂಜುನಾಥ, ಬೋಸಯ್ಯ, ಸಮಂತ್ ಗೆ ಎಸ್.ಆರ್.ಎಸ್ ಪ್ರಾಂಶುಪಾಲರಾದ ವಿಜಯ್ರವರು ಅಭಿನಂದಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



