ದಿನದ ವಿಶೇಷ

ವಾಕಿಂಗ್ ತುಂಬಾ ಸುಲಭವಾಗಿ ಕಾಣಿಸಿದರೂ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮ. ವಾಕಿಂಗ್ ಎನ್ನುವುದು ಯಾರಾದರೂ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಮಾಡಬಹುದಾದ ವ್ಯಾಯಾಮವಾಗಿದೆ. ಅದು ಸಾಮಾನ್ಯ ವಾಕಿಂಗ್ ಅಥವಾ ವೇಗದ ವಾಕಿಂಗ್ ಆಗಿರಬಹುದು, ಇದರಿಂದ ಅನೇಕ ಆರೋಗ್ಯದ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.ಪ್ರತಿಯೊಬ್ಬರೂ ದಿನಕ್ಕೆ ಒಂದು ಬಾರಿಯಾದರೂ ವಾಕಿಂಗ್ ಮಾಡಿದರೆ ಮಾನಸಿಕ ಮತ್ತು…

Read More

ದಾವಣಗೆರೆ ಜಿಲ್ಲೆ ಮಂಟರಘಟ್ಟದಲ್ಲಿ ಅಪರೂಪದ ವಿಲಕ್ಷಣ ಘಟನೆ ನಡೆದಿದೆ.ಖಾಸಗಿ ಸಂಸ್ಥೆ ಪಡೆದಿದ್ದ ಸಾಲದ ಕಂತನ್ನು ಕಟ್ಟಲಿಲ್ಲ ಎಂಬ ಕಾರಣಕ್ಕೆ ದಂಪತಿ…

ಮೆದುಳಿನ ಆರೋಗ್ಯವು ನಿಮ್ಮ ಮನಸ್ಥಿತಿ, ಸ್ಮರಣೆ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ಸಾಮಾನ್ಯ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.…

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ನ್ಯಾಯಾಂಗ ತನಿಖಾ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿ ಏನಿದೆ ಎಂದು…

ಬೆಂಗಳೂರು: ಜುಲೈ 17 ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಕುನ್ಹಾ ಅವರ ವರದಿಯನ್ನು ಮಂಡಿಸಿ ಚರ್ಚಿಸಿ ತೀರ್ಮಾನ…

ದಾವಣಗೆರೆ: ನಗರದ ಬಾಡ ಕ್ರಾಸ್ ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ 293ನೇ ಬಣದ ಹುಣ್ಣಿಮೆಶಿವಾನುಭವಗೋಷ್ಠಿ ಮತ್ತು ಸಂಗೀತಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿಆವರಗೊಳ್ಳ ಪುರವರ್ಗ…

Advertisement
Demo